ಡಿ.ವಿ.ಜಿ. ಅವರ ಭಾಷಾಶಿಲ್ಪ
ಪ್ರವೇಶಿಕೆ ಆಧುನಿಕಕಾಲದಲ್ಲಿ ಕರ್ಣಾಟಕದ ನಾಡು-ನುಡಿಗಳನ್ನು ರೂಪಿಸಿ, ಅವುಗಳ ಸಮೃದ್ಧಿ-ಸೌಂದರ್ಯಗಳಿಗಾಗಿ ಶ್ರಮಿಸಿದವರ ಪೈಕಿ ಡಿ. ವಿ. ಗುಂಡಪ್ಪನವರು ಅಗ್ರಗಣ್ಯರು. ಋಷಿಕಲ್ಪರಾದ ಅವರ ವ್ಯಕ್ತಿತ್...
ಪ್ರವೇಶಿಕೆ ಆಧುನಿಕಕಾಲದಲ್ಲಿ ಕರ್ಣಾಟಕದ ನಾಡು-ನುಡಿಗಳನ್ನು ರೂಪಿಸಿ, ಅವುಗಳ ಸಮೃದ್ಧಿ-ಸೌಂದರ್ಯಗಳಿಗಾಗಿ ಶ್ರಮಿಸಿದವರ ಪೈಕಿ ಡಿ. ವಿ. ಗುಂಡಪ್ಪನವರು ಅಗ್ರಗಣ್ಯರು. ಋಷಿಕಲ್ಪರಾದ ಅವರ ವ್ಯಕ್ತಿತ್...
ಡಿ.ವಿ.ಜಿ. ಭಾಷೆಯ ಸಿಂಹಾವಲೋಕನ ಈ ಲೇಖನದ ಮುಂದಿನ ಭಾಗದಲ್ಲಿ ಗುಂಡಪ್ಪನವರ ಗದ್ಯದ ಬರೆಹಗಳಲ್ಲಿ ಅವರ ಹಸ್ತಾಕ್ಷರದಂತೆ ವಿಶಿಷ್ಟವಾಗಿ ತೋರುವ ಕೆಲವು ವಾಕ್ಯವಿಧಾನಗಳನ್ನು ಸೂಕ್ತ ಉದಾಹರಣೆಗಳೊಂದಿಗೆ...
ಕೋಲಾರಮಂಡಲದಲ್ಲಿ ಹೆಚ್ಚು ಪ್ರಚಲಿತವಿರುವ ವಾಗ್ರೂಢಿಗಳ ಬಳಕೆ: ವೆಗಟು / ಎಗಟು (ಹೆಚ್ಚು ಸೇವನೆಯಿಂದ ರುಚಿಗೆಡುವುದು), ಅಂದಿಸು (ಎಟಕುವಂತಾಗಿಸು), ನಸನಸೆ (ರಂಪ; ಸಣ್ಣ ವಿಷಯಗಳನ್ನು ದೊಡ್ಡದು ಮಾ...
ಪ್ರೀತಿ-ರಸಿಕತೆ-ಕಾವ್ಯ: ಪ್ರಣಯವು ಪ್ರಾರಂಭದಲ್ಲಿ ದ್ವೈತ, ಸರಸಸಲ್ಲಾಪಗಳಲ್ಲಿ ವಿಶಿಷ್ಟಾದ್ವೈತ; ಪ್ರಣಯಶಿಖರದಲ್ಲಿ ದ್ವೈತತಾವಿಸ್ಮೃತಿ, ಅಭೇದವೃತ್ತಿ, ಅದ್ವೈತ. (ಜೀವನಧರ್ಮಯೋಗ) ಪ್ರೇಮ-ವಾತ್ಸ...
ಗೀತರಚನೆಯ ಪಾಟವ ನವೋದಯದ ಕವಿಗಳ ಪೈಕಿ ಡಿ.ವಿ.ಜಿ.ಯವರಂತೆ ಲಕ್ಷಣಶುದ್ಧವಾದ ಗೀತಗಳನ್ನು ರಚಿಸಿದವರು ಹಲವರಿಲ್ಲ. ಅವರ ಗೀತಗಳಲ್ಲಿ ರಾಗ-ತಾಳಗಳ ಸುಂದರಾನ್ವಯಕ್ಕೆ ವಿಪುಲಾವಕಾಶವಿದೆ. ಜೊತೆಗೆ ಆದಿಪ್...