ಕರ್ಣಾಟ ಭಾರತ ಕಥಾಮಂಜರಿ - ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 1)
‘ಕರ್ಣಾಟ-ಭಾರತ-ಕಥಾಮಂಜರಿ’, ಕುಮಾರವ್ಯಾಸನೆಂದು ಬಿರುದು ಪಡೆದ ಗದುಗಿನ ನಾರಾಯಣಪ್ಪನಿಂದ ವಿರಚಿಸಲ್ಪಟ್ಟು, ‘ಗದುಗಿನ ಭಾರತ’ ವೆಂದೇ ಖ್ಯಾತಿ ಪಡೆದು ಕರ್ನಾಟಕದ ಹಳ್ಳಿಹಳ್ಳಿಯಲ್ಲಿಯೂ ಜನರ ನಾಲಿಗೆಯ...
‘ಕರ್ಣಾಟ-ಭಾರತ-ಕಥಾಮಂಜರಿ’, ಕುಮಾರವ್ಯಾಸನೆಂದು ಬಿರುದು ಪಡೆದ ಗದುಗಿನ ನಾರಾಯಣಪ್ಪನಿಂದ ವಿರಚಿಸಲ್ಪಟ್ಟು, ‘ಗದುಗಿನ ಭಾರತ’ ವೆಂದೇ ಖ್ಯಾತಿ ಪಡೆದು ಕರ್ನಾಟಕದ ಹಳ್ಳಿಹಳ್ಳಿಯಲ್ಲಿಯೂ ಜನರ ನಾಲಿಗೆಯ...
ಅಂದು ರಾತ್ರಿ ದ್ರೌಪದಿ ಏನು ಮಾಡಬೇಕೆಂಬುದನ್ನು ಸೂಚಿಸಿ, ರಾತ್ರಿ ಕೀಚಕನ ಬಳಿಗೆ ಸೈರಂಧ್ರಿಯ ವೇಷತೊಟ್ಟು ವೈಯಾರವಾಗಿ ಬರುವ ಭೀಮನ ರೂಪು ಹೀಗಿತ್ತಂತೆ ಉರಿವ ಮಾರಿಯ ಬೇಟದಾತನು ತುರುಗಿದನು ಮ...
ಕುಸುಮ ಕೋಮಲೆಯೆನಿಸಿದ್ದ ದ್ರೌಪದಿ, ಸೋದರರ ಬಗೆಗೆ ಅಮಿತ ಪ್ರೇಮವುಳ್ಳ, ಭೀಮ ಹಿಂದೆ ತಮಗಾದ ಒಂದೊಂದು ಅನ್ಯಾಯವನ್ನೂ, ಅಪಮಾನವನ್ನೂ ನೆನೆಯುತ್ತ ಭೀಭತ್ಸ ಎನಿಸುವಂತಹ ಕೃತ್ಯಕ್ಕೆಳಸಿ, ಅದರಲ್ಲಿ ಸಂತೃ...
ಆ ರಥದ ಸ್ವರೂಪದ ವಿವರಣೆಯನ್ನು ಓದಿದ ಮೇಲೆ ರಥ ಎಂದರೆ ಹೇಗಿರಬಹುದೆಂಬ ಬೃಹತ್ ಕಲ್ಪನೆ ನಮ್ಮ ಮುಂದೆ ಸುಳಿಯುತ್ತದೆ. ಅರಸ ಕೇಳೈಹತ್ತು ಸಾವಿರ- ತುರಗನಿಕರದ ಲಳಿಯ ದಿವ್ಯಾಂ- ಬರದ ಸಿ...
ಕುಮಾರವ್ಯಾಸನ ಯುದ್ಧವರ್ಣನೆಯಲ್ಲಿನ ಕಲ್ಪನಾಶಕ್ತಿ ಹಾಗೂ ಯುದ್ಧದ ಬಗೆಗೆ ಅವನ ಅಭಿಮತ ಮಹಾಭಾರ...
ಕುಮಾರವ್ಯಾಸನಲ್ಲಿ ಕಂಡು ಬರುವ ಯುದ್ಧ ತಂತ್ರ (Stratergy of War) ಕುರುಕ್ಷೇತ್ರದಲ್ಲಿನ ಮಹಾಯುದ್ಧದ ತಂತ್ರ ವಿನ್ಯಾಸಗಳು, ಯುದ್ಧದ ಯೋಜನೆಗಳು ವೈವಿಧ್ಯಮಯವಾಗಿವೆ. ಪದಾತಿಗಳು...
ಕರ್ಣ ಶಿಶುವಾಗಿದ್ದಾಗಿನಿಂದಲೂ ಮನ ಸೆಳೆವ, ಮನಸ್ಸನ್ನು ಕರಗಿಸುವಂತಹ ಪಾತ್ರ. ಈ ಮಗುವಿನ ಮುಗ್ಧಮನೋಹರ ಚಿತ್ರಣವನ್ನು ಮರೆಯುವವರಾರು? ಹೊಳೆ ಹೊಳೆದು, ಹೊಡಮರಳಿ ನಡು ಹೊ- ಸ್ತಿ...
ಈ ಭಾರತಕಥಾನಕದಲ್ಲಿ ಮೂಡಿ ಬಂದಿರುವ ಸ್ನೇಹದ ಚಿತ್ರಣ ಅತ್ಯಂತ ಅಮೂಲ್ಯವಾದದ್ದು. ಪರಸ್ಪರ ದ್ವೇಷ, ಅಸೂಯೆ, ಮತ್ಸರದ ಪ್ರಪಂಚದಲ್ಲಿಯೂ, ಸ್ನೇಹ, ಪ್ರೀತಿಗಳು ಮೊಳೆತು ಬೆಳೆಯುವ ಪ್ರಕ್ರಿಯೆ, ಒಳ...
“ರೂಪಕ-ಪ್ರತಿಮೆ ಭಾಷಾಪ್ರಯೋಗ” ಇತ್ಯಾದಿ ಕುಮಾರವ್ಯಾಸನನ್ನು ‘ರೂಪಕ ಸಾಮ್ರಾಜ್ಯ ಚಕ್ರವರ್ತಿ’ ಎಂದು ಬಣ್ಣಿಸುತ್ತಾರೆ. ಅವನು ಉಪಯೋಗಿಸುವ ಸಾಧಾರಣ ಭಾಷೆ ಕೂಡ ರೂಪಕದ ದೀಪ್ತಿಯಿಂದ ಪ್ರಕಾಶಿಸುತ್ತದೆ...
“ಝಳದ ಝಾಡಿಗೆ ಹೆದರಿ ಸೂರ್ಯನನುಳುಹುವನೆ ಕಲಿರಾಹು”, “ಕರಣ ಬಿಂಬದ ತತ್ತಿಗಳನುತ್ತರಿಸಿ ತೋರುವ ತಿಮಿರವುಂಟೇ”, “ಉರಿವ ಪೇಟೆಗಳಲಿ ಪತಂಗದ ಸರಕು ಮಾರದೆ ಮರಳುವುದೆ”, “ಗರ್ಭ ಬಲಿಯದೇ ಹಗಲನೀದುದು ರಾತ...
ಭೀಮ ಹುಟ್ಟಿನಿಂದಲೇ ಮಹಾಬಲಶಾಲಿ, ವಜ್ರದೇಹಿ, ಉಳಿದವರಿಗಿಂತಲೂ ಸಂಪೂರ್ಣ ಭಿನ್ನ ಎಂದು ಚಿತ್ರಿಸುತ್ತಾನೆ ಕುಮಾರವ್ಯಾಸ. ಭೀಮನ ಜನನದ ನಂತರ ಕುಂತಿ ಇಂದ್ರನನ್ನು ಜಪಿಸಿ, ಅರ್ಜುನನನ್ನು ಪಡೆಯು...